Thursday, June 9, 2022

ಕುವೆಂಪು ವಿಶ್ವಮಾನವ ಸಂದೇಶ ಮತ್ತು ಯುವಜನತೆ

ಕುವೆಂಪು ವಿಶ್ವಮಾನವ ಸಂದೇಶ ಮತ್ತು ಯುವಜನತೆ

ಒಂದುಕಡೆ ಮೂಲಭೂತವಾದಿಗಳಿಂದ ಮತ್ತೊಂದು ಕಡೆ  ಕೋಮುವಾದಿಗಳಿಂದ ದುರ್ಬೋಧೆಗೊಳಗಾಗಿ ಮತಧರ್ಮಗಳ ಕೆಸರನ್ನು ತಮ್ಮ ತಲೆಯಲ್ಲಿ ತುಂಬಿಕೊಂಡು ತಮ್ಮ ವ್ಯಕ್ತಿತ್ವವನ್ನೇ ಹಾಳುಮಾಡಿಕೊಳ್ಳುತ್ತಿರುವ ನಮ್ಮ ವಿದ್ಯಾರ್ಥಿಗಳು ಮತ್ತು ಯುವಕ ಯುವತಿಯರು ಇಂತಹ 'ಧರ್ಮರಾಕ್ಷಸ'ರ ಮಾತು ಕೇಳುವುದನ್ನು ಬಿಟ್ಟು ದೇವರು ಮತ್ತು ಧರ್ಮದ ಬಗ್ಗೆ ಸ್ಪಷ್ಟ ತಿಳಿವಳಿಕೆ ನೀಡುವ ಕುವೆಂಪು ಅವರ 'ವಿಶ್ವಮಾನವ ಸಂದೇಶ'ವನ್ನು ಅರ್ಥ ತಿಳಿದು ಮಾಡಿಕೊಂಡು ಅದರಂತೆ ನಡೆಯುವುದು ಅವರ ಭವಿಷ್ಯ ಮಾತ್ರವಲ್ಲ ಇಡೀ ದೇಶದ ಭವಿಷ್ಯದ ದೃಷ್ಟಿಯಿಂದ ಕೂಡ ಇಂದಿನ ತುರ್ತು ಅಗತ್ಯವಾಗಿದೆ. ಕುವೆಂಪು ಅವರ 'ವಿಶ್ವಮಾನವ ಸಂದೇಶ'ವನ್ನು ತಿಳಿಯಲು ಈಗಾಗಲೇ ಎರಡೂವರೆ ಸಾವಿರಕ್ಕೂ ಹೆಚ್ಚು ಜನ ನೋಡಿರುವ ಈ ವಿಡಿಯೋ ಲಿಂಕ್ ಬಳಸಬಹುದು.... (ರಾಬು)

https://youtu.be/4TSr6fcpWZ8