ಈ ಪುಸ್ತಕವನ್ನು ಪಡೆಯುವ
ಬಗೆ
ಇದು ನನ್ನ ಹೊಸ ಪುಸ್ತಕ. ಭಾರತ ಜನತೆಯಲ್ಲಿ ಅದರಲ್ಲಿಯೂ ಯುವಜನತೆ ಮತ್ತು ವಿದ್ಯಾರ್ಥಿಗಳಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿ ಅವರು ಮತಮೌಢ್ಯಗಳಿಂದ ದೂರವಾಗಿ ಅವರಿವರ ತಾಳಕ್ಕೆ ತಕ್ಕಂತೆ ಕುಣಿಯದೆ ಸ್ವತಂತ್ರವಾಗಿ ಆಲೋಚಿಸುವಂತೆ ಮಾಡುವ ಉದ್ದೇಶದ ಒಟ್ಟು 30 ಲೇಖನಗಳು ಇದರಲ್ಲಿವೆ. ಈ ಪುಸ್ತಕವು 176 ಪುಟಗಳನ್ನು ಹೊಂದಿದ್ದು 180 ರೂ ಮುಖಬೆಲೆ ಹೊಂದಿದೆ. ವೈಯಕ್ತಿಕ ಬಳಕೆಗಾಗಿ ಅಂಚೆ ಮೂಲಕ ತರಿಸಿಕೊಳ್ಳುವವರು ಅಂಚೆ ವೆಚ್ಚ ರೂ. 20ನ್ನು ಸೇರಿಸಿ ಒಟ್ಟು ರೂ. 200 ನ್ನು ನನ್ನ 9481504080 (Rajendra Buradikatti) ನಂಬರಿಗೆ PhonePay ಮಾಡಿ ಅದರ ಸ್ಕ್ರೀನ್ ಶಾಟ್ ಮತ್ತು ತಮ್ಮ ವಿಳಾಸವನ್ನು ವಾಟ್ಸಪ್ ಮೂಲಕ 8310938434 ಈ ನಂಬರಿಗೆ ಕಳಿಸಿದರೆ ನೋಂದಾಯಿತ ಅಂಚೆ ಮೂಲಕ ಪುಸ್ತಕವನ್ನು ಕಳಿಸಿಕೊಡಲಾಗುವುದು.
ಪುಸ್ತಕ ಮಾರಾಟಗಾರರು ಸಗಟು ಖರೀದಿಗಾಗಿ ಸಂಪರ್ಕಿಸಬೇಕಾದ ವಿಳಾಸ: ಗೀತಾಂಜಲಿ ಪುಸ್ತಕ ಪ್ರಕಾಶನ, ಕಂದಾಯ ಭವನ, ನೂರಡಿ ರಸ್ತೆ, ರಾಜೇಂದ್ರ ನಗರ, ಶಿವಮೊಗ್ಗ – 577204 ದೂ:9449886390, 9916197291 email: geethanjalipusthakaprakashana@gmail.com
No comments:
Post a Comment